ಗಣೇಶನನ್ನು ಸಮಾಧಿ ಮಾಡಿರುವುದರಿಂದ, ಗಣೇಶನಿಗೂ ಭೂಮಿಯ ತಾಪ ಗೊತ್ತಾಗಲಿದೆ, ತಮ್ಮ ತಾಲೂಕಿನ ಸುತ್ತ ಮುತ್ತಲಿ ಎಲ್ಲಾ ಗ್ರಾಮಗಳಲ್ಲಿಯೀ ನೈಸರ್ಗಿರಕ ಜಲ ಮೂಲಗಳು ಬತ್ತಿ ಹೋಗಿವೆ, ಗಣೇಶ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದ ಜನರು ಇಲ್ಲಿಂದ 4 ಕಿಮೀ ದೂರದಲ್ಲಿರುವ ಕೃಷ್ಣಾ ನದಿಯಲ್ಲಿ ವಿಸರ್ಜನೆ ಮಾಡಿದ್ದಾರೆ.