ಕೆಲ ವ್ಯಕ್ತಿಗಳು ಯಡಿಯೂರಪ್ಪ, ಈಶ್ವರಪ್ಪ, ಸಿ.ಟಿ.ರವಿ ಹಾಗೂ ಇನ್ನಿತರೆ ಬಿಜೆಪಿ ನಾಯಕರು ವಿವಿಧ ಕ್ಷೇತ್ರಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆಂಬ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಮಾಧ್ಯಮಗಳು ಕಾಂಗ್ರೆಸ್ ಪಕ್ಷದ ಹೈ ಕಮಾಂಡ್, ರಾಜ್ಯಧ್ಯಕ್ಷರಾಗಿರುವುದು ದುರಾದೃಷ್ಟಕರ. ಮಾಧ್ಯಮಗಳು ತಮ್ಮಗನ್ನಿಸಿದ್ದನ್ನು ಪ್ರಕಟಿಸುತ್ತಿವೆ, ಬರೆಯುತ್ತಿವೆ ಎಂದು ಕಿಡಿಕಾರಿದ್ದಾರೆ.