ಮಹದೇವಸ್ವಾಮಿ ಜೊತೆಗೆ ಅಂಬಿಕಾಗೆ ಅನೈತಿಕ ಸಂಬಂಧವಿತ್ತು ಎಂಬುದು ಸಹ ತನಿಖೆಯಿಂದ ತಿಳಿದು ಬಂದಿದ್ದು, ಮಹದೇವಸ್ವಾಮಿ, ಮಾದೇಶ್ ಹಾಗೂ ಆತನ ಪತ್ನಿ ಅಂಬಿಕಾಗೆ ಸಾಕಷ್ಟು ಹಣದ ಸಹಾಯ ಮಾಡಿದ್ದರು. ಅಂಬಿಕಾಗೆ ಮನೆ ಸಹ ಲೀಜ್ಗೆ ಹಾಕಿಸಿಕೊಟ್ಟಿದ್ದ, ಅಲ್ಲದೆ ಮಾದೇಶನಿಗೆ ಮಾರಮ್ಮನ ದೇವಾಲಯದಲ್ಲಿ ಕೆಲಸ ಕೊಡಿಸಿದ್ದರು ಎಂದು ಐಜಿಪಿ ತಿಳಿಸಿದ್ದಾರೆ.