ತುಮಕೂರಿನ ಭಕ್ತ ರಾಜೇಂದ್ರ ಕುಮಾರ್ ಜೈನ್, ವಿಶ್ವದ "ಅತ್ಯುತ್ತಮವಾದ ಮತ್ತು ಶುದ್ಧವಾದ ಕೇಸರಿಯನ್ನು" ಉತ್ಪಾದಿಸುವ ಪ್ರದೇಶವೆಂದು ಹೆಸರಾದ ಪಂಪೋರ್ ವಿಶಿಷ್ಟ ಕೇಸರಿ ಬೆಳೆಗಾರರ ಕಲ್ಯಾಣ ಮತ್ತು ಮಾರುಕಟ್ಟೆ ಸಹಕಾರ ಸಂಘದಿಂದ 3 ಕೆ.ಜಿ. ಕೇಸರಿಯನ್ನು ಖರೀದಿಸಿದ್ದಾರೆ, ದಶಕಗಳ ಕಾಲ ಕೇಸರಿ ವ್ಯಾಪಾರದಲ್ಲಿ ತೊಡಗಿದ್ದ ಜೈನ್ ತಾವು ಖರೀದಿಸಿದ ಕೇಸರಿಯನ್ನು ಶ್ರವಣಬೆಳಗೊಳ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳಿಗೆ ನೀಡಿದ್ದಾರೆ.