ನಿರ್ದಿಷ್ಟ ಕಾರ್ಯಕ್ರಮಗಳ ಟಿಆರ್ ಪಿಯನ್ನು ಅಕ್ರಮವಾಗಿ ಹೆಚ್ಚಿಸಿ, ಜಾಹಿರಾತು ನೀಡುವವರಿಗೆ ಹೆಚ್ಚು ನಷ್ಟ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ 5 ರನ್ನು ಬಂಧಿಸಲಾಗಿದೆ. ಟಿವಿ ಧಾರಾವಾಹಿ ನಿರ್ಮಾಪಕ ರಾಜು, ಸುರೇಶ್, ಜೆಮ್ಸಿ, ಸುಭಾಷ್, ಮಧು ಬಂಧಿತ ಆರೋಪಿಗಳಾಗಿದ್ದು, ಟಿಆರ್ ಪಿ ತಿರುಚಿತ್ತಿರುವುದರ ಬಗ್ಗೆ ಬಿಎಆರ್ ಸಿ ಸೈಬರ್ ಕ್ರೈಂ ಗೆ ದೂರು ನೀಡಿತ್ತು.