ಎಸ್ಐಟಿ ಬಿಡುಗಡೆ ಮಾಡಿರುವ ಗೌರಿ ಹಂತಕರ ರೇಖಾಚಿತ್ರದ ಬಗ್ಗೆ ಮಾತನಾಡಿದ ಇಂದ್ರಜಿತ್ ಲಂಕೇಶ್, ಸಿಸಿಟಿವಿ ಕ್ಯಾಮರಾದಲ್ಲಿ ಹಂತಕರು ಹೆಲ್ಮೆಟ್ ಧರಿಸಿ ಬಂದು ಹತ್ಯೆ ಮಾಡಿದ್ದರು ಎಂದು ದಾಖಲಾಗಿರುವಾಗ ಎಸ್ ಐಟಿ ತಂಡ ಬಿಡುಗಡೆ ಮಾಡಿರುವ ರೇಖಾಚಿತ್ರದಲ್ಲಿ ಹಂತಕ ಹಣೆಯಲ್ಲಿ ಕುಂಕುಮ ಧರಿಸಿರುತ್ತಾರೆ. ಆಗಲೇ ನಾನು ಎಸ್ ಐಟಿ ತನಿಖೆ ಮೇಲೆ ನಂಬಿಕೆ ಕಳೆದುಕೊಂಡೆ ಎಂದು ಹೇಳಿದರು.