ತಮ್ಮ ಬೇಡಿಕೆಗಳು ಈಡೇರುವವರೆಗೆ ಯಾವುದೇ ಸಮೀಕ್ಷೆಗಳು ಅಥವಾ ಚೆಕ್ ಪಡೆದುಕೊಳ್ಳುವಿಕೆಯಿಂದ ನೌಕರರು ದೂರ ಉಳಿಯಲಿದ್ದಾರೆ."ಒಂದು ವರ್ಷದಿಂದ ನಾವು ನಮ್ಮ ಬೇಡಿಕೆಗಳನ್ನು ಪುನರಾವರ್ತಿಸುತ್ತಿದ್ದೇವೆ,. ಹಾಗಾದರೂ ಸಿಬಿಡಿಟಿ ನಮ್ಮ ಮನವಿಗಳನ್ನು ನಿರ್ಲಕ್ಷಿಸಿದೆ" ವರಮಾನ ತೆರಿಗೆ ಗಝೆಟೆಡ್ ಅಧಿಕಾರಿಗಳ ಸಂಘದ ಅಧ್ಯಕ್ಷ ಕೆ.ಆರ್.ನಾರಾಯಣ,ಹೇಳಿದ್ದಾರೆ.