ಉದ್ಯಮಿ, ಕಾಂಗ್ರೆಸ್ ನಾಯಕರೂ ಆದ ಶಿವಶಂಕರ ಹಂಪಣ್ಣವರ ಮಗಳು ಪೂರ್ಣಿಮಾ ಉನ್ನತ ಶಿಕ್ಷಣ ಪಡೆಯುವದಕ್ಕಾಗಿ ಬೆಂಗಳೂರಿಗೆ ತೆರಳಲು ಇಚ್ಚಿಸಿದ್ದರು. ಆದರೆ ಮನೆಯವರ ಪ್ರೀತಿಯ ಮಗಳಾದ ಇವಳನ್ನು ಬೆಂಗಳೂರಿಗೆ ಕಳಿಸಲು ಪೋಷಕರು ನಿರಾಕರಿಸಿದ್ದಾರೆ. ಇದರಿಂದ ಮನ ನೊಂದ ಆಕೆ ಆತ್ಮಹತ್ಯೆಯ ದಾರಿ ಹಿಡಿದಿದ್ದಾಳೆ ಎನ್ನಲಾಗಿದೆ.