ಕಳೆದ ಮೂರು ತಿಂಗಳಿನಲ್ಲಿ ಅವಳಿ ನಗರಗಳಲ್ಲಿ ಬಾರ್ ಹಾಗೂ ಹೊಟೇಲ್ ಸಿಬ್ಬಂದಿ ಮೇಲೆ ಸುಮಾರು 96 ಹಲ್ಲೆ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಇತ್ತೀಚೆಗಷ್ಟೇ ಬಸವವನದ ಹೊಟೇಲ್ ಒಂದರಲ್ಲಿ ಬಿರಿಯಾನಿ ಆಹಾರ ನೀಡಿದ್ದಕ್ಕೆ ಕೆಲ ಗ್ರಾಹಕರು ಹೊಟೇಲ್ ಮಾಲೀಕ, ಮ್ಯಾನೇಜರ್ ಹಾಗೂ ಇತರ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದರು ಇದನ್ನು ಖಂಡಿಸಿ ಅಸೋಸಿಯೇಷನ್ ಇಂದು ಬಂದ್ ಗೆ ಕರೆ ನೀಡಿದೆ.