ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಾಸವಾಗಿದ್ದ ಕಾಂಚಾನ ಕೆಲವು ದಿನಗಳಿಂದ ಅವರ ತವರೂರು ಇಂಡಿಯ ಕೆರೂರು ಗ್ರಾಮದಲ್ಲಿ ವಾಸವಿದ್ದರು. ಪತಿ ಸಿದ್ದಗೊಂಡಪ್ಪ ತಾನು ಎರಡು ದಿನಗಳ ಹಿಂದಷ್ಟೇ ನ್ಯಾಯಾಲಯಕ್ಕೆ ಶರಣಾಗಿದ್ದು ಗಂಗಾಧರ್ ಹತ್ಯೆ ಸಂಬಂಧ ಆತನ ವಿಚಾರಣೆ ನಡೆಯುತ್ತಿದೆ. ಇದರಿಂದ ಮನನೊಂದ ಕಾಂಚಾನ ಹೀಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.