ಈ ಹಿಂದೆ ಆಳಿದ ಮೈಸೂರು ರಾಜವಂಶಸ್ಥರಾದ ಮೈಸೂರು ಚಾಮರಾಜ ಒಡೆಯರ್, ಮತ್ತವರ ಪುತ್ರ ನಾಲ್ವಡಿ ಕೃಷ್ಣರಾಜ ಒಡೆಯರ್. ಯಧು ವಂಶದ ಪ್ರಮುಖರಲ್ಲಿ ಒಬ್ಬರಾಗಿದ್ದರು. ಅವರು ನಂತರ ಬಂದ ಜಯಚಾಮರಾಜ ಒಡೆಯರ್ 25ನೇ ಹಾಗೂ ಕೊನೆಯ ಆಡಳಿತಗಾರರಾಗಿದ್ದರು. ಆವರ ಆಡಳಿತದ ವೈಖರಿ ಹಾಗೂ ಕೊಡುಗೆಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಕ್ರೆಡಿಟ್ ನೀಡಲಾಗಿದೆ.