ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ದಿ ಎನ್ನುವ ಗ್ರಾಫ್ ಚಿತ್ರದ ಜತೆಗೆ ಸಚಿವರು ಟ್ವೀಟ್ ಮಾಡಿದ್ದು "ಕೇಂದ್ರ ಸರ್ಕಾರವು ಕಳೆದ ಮೂರು ವರ್ಷಗಳಲ್ಲಿ ರೇಲ್ವೆ ಮೂಲಸೌಕರ್ಯ ಅಭಿವೃದ್ಧಿಗೆ ಒತ್ತು ನೀಡಿದ್ದು, ರೇಲುಗಳ ವೇಗ ವರ್ಧನೆಗೆ ಹಾಗೂ ತಡೆರಹಿತ ಮತ್ತು ಸುರಕ್ಷಿತ ರಸ್ತೆ ಪ್ರಯಾಣಕ್ಕೆ ಸಹಾಯ ಮಾಡಿದೆ." ಎಂದಿದ್ದಾರೆ.