ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಬಹಳ ನಿರ್ಣಾಯಕವಾದದ್ದಾಗಿದ್ದು ,ರಾಜ್ಯ ಮತ್ತು ರಾಷ್ಟ್ರದ ಹಿತಾಸಕ್ತಿ ಅಡಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಯದಿದ್ದರೇ ಪ್ರಜಾಪ್ರಭುತ್ವದ ನಾಶವಾಗುವುದು ಖಚಿತ ಸಂವಿಧಾನದಲ್ಲಿ ಬದಲಾವಣೆ ತರುವುದಾಗಿ ಮಾತನಾಡುತ್ತಾರೆ, ಹಾಗೆಯೇ ಅಲ್ಪ ಸಂಖ್ಯಾತರ ವಿರುದ್ಧ ಹಿಂದುತ್ವವನ್ನು ಜಾರಿಗೆ ತರುತ್ತಾರೆ, ಹಿಗಾಗಿ ಜನ ಬಿಜೆಪಿಯನ್ನು ಒಪ್ಪಿಕೊಳ್ಳಬಾರದು ಎಂದು ತಿಳಿಸಿದ್ದಾರೆ.