ಕಳೆದ ವಾರ ನಡೆದಿದ್ದ ಎನ್ ಜಿಒ ಒಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವಳಿ ನಗರದಲ್ಲಿ ಹೆಸರಾಗಿರುವ ಪರಿಸರವಾದಿ ಪ್ರಕಾಶ್ ಭಟಾಸ್ಪತ್ರೆಗೆ ದಾಖಲಾಗಿದ್ದರು. ಸಿಇಒ ಅವರ ವಿದಾಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು ಅಲ್ಲಿ ನೀಡಲಾಗಿದ್ದ ಬರ್ಗರ್ ತಿಂದಿದ್ದರು. ಬರ್ಗರ್ ಜತೆ ನೀಡಿದ್ದ ಚೆರ್ರಿಯಲ್ಲಿದ್ದ ಟೂತ್ ಪಿಕ್ ನ್ನು ಸಹ ಅವರು ನುಂಗಿದ್ದರು. ಇದರಿಂದ ಅವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.