ಮೊದಲ ಹಂತದಲ್ಲಿ ಸೋಮವಾರದಿಂದ ಸೇಡಂ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳಲ್ಲಿ ಯೋಜನೆ ಕಾರ್ಯಾರಂಭಗೊಂಡಿದೆ."ಬ್ಯಾಂಕ್ ಗಳ ಮಾಹಿತಿ ಪರಿಶೀಲನೆ ಕಾರ್ಯ ಪೂರ್ಣಗೊಂಡ ಬಳಿಕ ರೈತರು ಸಾಲವನ್ನು ತೆಗೆದುಕೊಂಡ ದಾಖಲೆಗಳನ್ನು ಮತ್ತು ಆಧಾರ್ ಕಾರ್ಡ್ , ರೇಷನ್ ಕಾರ್ಡ್ ಸೇರಿ ರೈತರು ಹೊಂದಿರುವ ಭೂಮಿಯ ದಾಖಲೆ ಪರಿಶೀಲನೆ ನಡೆಯಲಿದೆ.ನವೆಂಬರ್ 12ರಿಂದ ಇತರೆ ತಾಲೂಕುಗಳಲ್ಲಿ ಸಹ ಈ ಯೋಜನೆ ಕಾರ್ಯಾಚರಣೆ ನಡೆಸಲಿದೆ.