ಆರೋಪಿಗಳನ್ನು ಡಿವೈಎಸ್ಪಿ ನಾಗೇಂದ್ರ ಕುಮಾರ್(40), ಸಹಾಯಕ ಹೆಡ್ ಕಾನ್ಸ್ಟೇಬಲ್ ವೆಂಕಟರಮಣ, ಸಹಾಯಕ ಪೊಲೀಸ್ ಕಾನ್ಸ್ಟೇಬಲ್ ಸಂತೋಷ್ ಮತ್ತು ಅವರ ಚಾಲಕ ಶಂಶುದ್ದೀನ್ ಎಂದು ಗುರುತಿಸಲಾಗಿದೆ. ಪ್ರಕರಣ ದ ಇತರೆ ಆರೋಪಿಗಳಾದ ಪ್ರಸಾದ್, ಮಂಜು ಹಾಗೂ ಶಂಕರ್ ಇನ್ನೂ ತಲೆಮರೆಸಿಕೊಂಡಿದ್ದು ಪೋಲೀಸರು ಶೋಧಕಾರ್ಯ ನಡೆಸಿದ್ದಾರೆ.