ಎಲ್ಲಾ ಗ್ರಾಮಗಳ ಶಾಲೆ, ಶೈಕ್ಷಣಿಕ ಸಂಸ್ಥೆಗಳು, ಹೋಟೆಲ್ ಗಳ ಮೇಲೆ ಅಂಬರೀಷ್ ಭಾವ ಚಿತ್ರಗಳು ಕಾಣುತ್ತಿದ್ದವು, ಭತ್ತ ಕಟಾವು ಮಾಡುತ್ತಿದ್ದ ರೈತರು ಅರ್ಧ ದಿನ ರಜೆ ಪಡೆದು ವಿಶ್ವೇಶ್ವರಯ್ಯ ಸ್ಚೇಡಿಯಂ ಗೆ ಆಗಮಿಸಿದ್ದರು. ಹಲವು ಮಂದಿ ಅಂಗವಿಕಲರು ವ್ಹೀಲ್ ಚೇರ್ ನಲ್ಲಿ ಆಗಮಿಸುತ್ತಿದ್ದನ್ನು ಕಂಡ ಪೊಲೀಸರು ಅಚ್ಚರಿಗೊಂಡರು,