ಮತ್ತೊಬ್ಬ ಬೇಟೆಗಾರ ಬಂಧನ; ಕಳೆದ 9 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳ ಸಾವು

ಮೈಸೂರು ಬಳಿಯ ಪೆರಿಯಾಪಟ್ನದಲ್ಲಿ ಹುಲಿಯ ಚರ್ಮವನ್ನು ವಶಪಡಿಸಿಕೊಳ್ಳುವ ಮೂಲಕ ಕಳೆದ 9 ತಿಂಗಳಲ್ಲಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಮೈಸೂರು ಬಳಿಯ ಪೆರಿಯಾಪಟ್ನದಲ್ಲಿ ಹುಲಿಯ ಚರ್ಮವನ್ನು ವಶಪಡಿಸಿಕೊಳ್ಳುವ ಮೂಲಕ ಕಳೆದ 9 ತಿಂಗಳಲ್ಲಿ ಕರ್ನಾಟಕದಲ್ಲಿ 11 ಹುಲಿಗಳು ಮೃತಪಟ್ಟಿವೆ ಎಂದು ತಿಳಿದುಬಂದಿದೆ.

ಇವುಗಳಲ್ಲಿ ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಹುಲಿಗಳನ್ನು ಬೇಟೆಯಾಡಲಾಗಿದೆ. ಕಳೆದ 9 ತಿಂಗಳಲ್ಲಿ ಹಲವು ಕಾರಣಗಳಿಂದ 11 ಹುಲಿಗಳು ಮೃತಪಟ್ಟಿವೆ. ಅದು ವಿಷನೀಡಿ, ಬೇಟೆಯಾಡಿ, ವಿದ್ಯುತ್ ಅಪಘಾತ ಇತ್ಯಾದಿಗಳಿಂದ ಆಗಿರಬಹುದು. ಬಂಡೀಪುರ-ನಾಗರಹೊಳೆ ಅಭಯಾರಣ್ಯದಲ್ಲಿ ಒಳನುಸುಳುವಾಗ ಪ್ರಾಣ ಕಳೆದುಕೊಂಡ ಹುಲಿಗಳು ಕೂಡ ಇವೆ.

ಕಳೆದ ಬುಧವಾರ ಮೈಸೂರಿನ ಪೆರಿಯಾಪಟ್ನದಲ್ಲಿ ಮೈಸೂರು ಅರಣ್ಯಾಧಿಕಾರಿ ಎಂ ಟಿ ಪೂವಯ್ಯ ನೇತೃತ್ವದ ತಂಡ ಗೋವಿಂದ  ಎಂಬ ಬೇಟೆಗಾರನನ್ನು ಬಂಧಿಸಿದ್ದಾರೆ. ಪೆರಿಯಾಪಟ್ನದ ಚೌತಿ ಗ್ರಾಮದಲ್ಲಿ ಹುಲಿಯನ್ನು ಬೇಟೆಯಾಡಲಾಗಿತ್ತು. ಈ ಹಿಂದೆ ಗೋವಿಂದನನ್ನು ಚಿರತೆ ಬೇಟೆಯಾಡಿದ ಪ್ರಕರಣದಲ್ಲಿ ಕೂಡ ಬಂಧಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com