ರಂಜಿತ್ ಹಾಗೂ ದಿನೇಶ್ ತಾವು ಬೇರೆ ಬೇರೆಯಾಗಿ ಬೇಟೆಗಾಗಿ ಕಾಡಿಗೆ ತೆರಳಿದ್ದಾರೆ./ಆಗ ರಂಜಿತ್ ಕಾಡಿನಲ್ಲಿ ನಡೆದಾಡುತ್ತಿರುವ ಸದ್ದು ಕೇಳಿದ ದಿನೇಶ್ ಗೆ ಅದು ಕಾಡು ಹಂದಿಯ ಹೆಜ್ಜೆ ಸಪ್ಪಳದಂತೆ ಕೇಳಿದೆ. ದಿನೇಶ್ ತಾವು ಕಾಡು ಹಂದಿಯನ್ನೇ ಹೊಡೆಯುತ್ತಿದ್ದೇನೆಂಡು ಭಾವಿಸಿ ರಂಜಿತ್ ಇದ್ದೆಡೆಗೆ ಗುಂಡು ಹಾರಿಸಿದ್ದಾರೆ. ಗುಂಡಿನ ದಾಳಿಗೆ ಸಿಕ್ಕ ರಂಜಿತ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.