- Tag results for madikeri
![]() | ಮಡಿಕೇರಿ: ಸೆರೆ ಕಾರ್ಯಾಚರಣೆ ವೇಳೆ ಕಾಡಾನೆಗೆ ಗಾಯ!ಕೊಡಗು ಅರಣ್ಯ ಇಲಾಖೆ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ವೇಳೆ ಕಾಡಾನೆಯೊಂದು ಗಾಯಗೊಂಡು ನರಳುತ್ತಿದೆ. ಈ ಆನೆಗೆ ಆಪರೇಷನ್ ಮಾಡಬೇಕಿದೆ ಎಂದು ಮೂಲಗಳು ಖಚಿತಪಡಿಸಿವೆ. |
![]() | ಕೊಡಗು: ಜನರಲ್ಲಿ ಇದಕ್ಕಿದ್ದಂತೆ ಕೆಮ್ಮು, ಕಣ್ಣು ಉರಿ! ಆತಂಕಕ್ಕೆ ಇದೇ ಕಾರಣಮಂಗಳವಾರ ಬೆಳಗ್ಗೆ ಇದಕ್ಕಿದ್ದಂತೆ ಅನೇಕ ಜನರಲ್ಲಿ ಕೆಮ್ಮು ಮತ್ತು ಕಣ್ಣಿನಲ್ಲಿ ಉರಿ ಆಗುವುದರೊಂದಿಗೆ ಕೊಡಗಿನ ಸಿದ್ದಾಪುರ ಮತ್ತು ವಿರಾಜಪೇಟೆಯಾದ್ಯಂತ ಕೆಲಕಾಲ ಆತಂಕ ಉಂಟಾಯಿತು |
![]() | ಶಾಲೆಯೊಳಗೆ ಶಸ್ತ್ರಾಸ್ತ್ರ ತರಬೇತಿ ನೀಡಿಲ್ಲ: ಸಾಯಿ ಶಂಕರ್ ಶಾಲಾ ಆಡಳಿತ ಮಂಡಳಿ ಸ್ಪಷ್ಟನೆ‘‘ಪೊನ್ನಂಪೇಟೆಯ ಸಾಯಿಶಂಕರ್ ಶಾಲೆಯಲ್ಲಿ ಭಜರಂಗದಳದ ‘ಶೌರ್ಯ ಶಿಕ್ಷಣ ವರ್ಗ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಆದರೆ, ಶಸ್ತ್ರಾಸ್ತ್ರ ತರಬೇತಿಯನ್ನು ಶಾಲೆಯ ಆವರಣದ ಹೊರಗೆ ಆಯೋಜಿಸಲಾಗಿತ್ತು... |
![]() | ಕೊಡಗು: ಹಲವು ಅನುಮಾನ ಹುಟ್ಟಿಸಿದ ಗೋಣಿಕೊಪ್ಪಲು ಸರ್ಕಲ್ ಇನ್ಸ್ ಪೆಕ್ಟರ್ ಎತ್ತಂಗಡಿ!ಗೋಣಿಕೊಪ್ಪಲು ಸರ್ಕಲ್ ಇನ್ಸ್ ಪೆಕ್ಟರ್ ದಿಢೀರ್ ಎತ್ತಗಂಡಿ ಕೊಡಗು ಜಿಲ್ಲೆಯಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ. ಪೊನ್ನಂಪೇಟೆಯ ಶಾಲೆಯಲ್ಲಿ ಬಂದೂಕು ತರಬೇತಿ ನಡೆಸುತ್ತಿದ್ದ ಭಜರಂಗ ದಳ ಕಾರ್ಯಕರ್ತರನ್ನು ಪ್ರಶ್ನಿಸಿದ್ದಕ್ಕೆ ವೃತ್ತ ನಿರೀಕ್ಷಕರನ್ನು ವರ್ಗಾವಣೆ ಮಾಡಲಾಗಿದೆ ಎಂಬಂತಹ ಮಾತುಗಳು ಕೇಳಿಬರುತ್ತಿವೆ. |
![]() | ಕೊಡಗು: ವನ್ಯ ಜೀವಿ ದಾಳಿಯ ಭಯ; ಕಾಫಿ ಬೆಳೆಗಾರರಿಗೆ ಕಾರ್ಮಿಕರ ಕೊರತೆಯ ಸಮಸ್ಯೆ!ದಕ್ಷಿಣ ಕೊಡಗಿನ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಹ ಪ್ರದೇಶಗಳಲ್ಲಿ ವನ್ಯಜೀವಿ ದಾಳಿಯಿಂದಾಗಿ ಕಾಫಿ ಎಸ್ಟೇಟ್ ನಿರ್ವಹಣೆಯಲ್ಲಿ ಕಾರ್ಮಿಕರ ಕೊರತೆ ಎದುರಾಗಿದೆ. ಪ್ರತಿ ವರ್ಷ ಮಾರ್ಚ್ ಮತ್ತು ಏಪ್ರಿಲ್ ಅವಧಿಯಲ್ಲಿ ನಿರ್ವಹಣೆ ಸಮಸ್ಯೆಯಲ್ಲಿ ತೀವ್ರ ಸಮಸ್ಯೆ ತಲೆದೋರುತ್ತಿದೆ. |
![]() | ಒಲಂಪಿಕ್ ಕನಸು: ಪ್ರಾಯೋಜಕರನ್ನು ಎದುರು ನೋಡುತ್ತಿರುವ ಕೊಡಗಿನ ರಾಷ್ಟ್ರೀಯ ಸ್ಕೀಯಿಂಗ್ ಅಥ್ಲೀಟ್ ಭವಾನಿ!ಸ್ಕೀಯಿಂಗ್ ಸ್ಪರ್ಧೆಯಲ್ಲಿ ಒಂದು ಚಿನ್ನ, ಐದು ಬೆಳ್ಳಿ ಹಾಗೂ ಒಂದು ಕಂಚಿನ ಪದಕವನ್ನು ಗೆದ್ದಿರುವ ಕೊಡಗಿನ ಅಥ್ಲೀಟ್ ಭವಾನಿ ತೆಕ್ಕಡ ನಂಜುಂಡ, ರಾಷ್ಟ್ರೀಯ ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಪದಕ ಜಯಿಸಿದ ದಕ್ಷಿಣ ಭಾರತದ ಮೊದಲ ಆಟಗಾರ್ತಿಯಾಗಿದ್ದಾಳೆ. |
![]() | ಕೋವಿಡ್ ಸಾಂಕ್ರಾಮಿಕದಿಂದ ಹೊಡೆತ ಬಿದ್ದಿದ್ದ ಕೊಡಗು ಜಿಲ್ಲೆಯಲ್ಲಿ ಇದೀಗ ಪ್ರವಾಸೋದ್ಯಮದಲ್ಲಿ ಚೇತರಿಕೆ!ಕೋವಿಡ್-19 ಸಾಂಕ್ರಾಮಿಕ ನಂತರ ಕರ್ನಾಟಕದ ಕಾಶ್ಮೀರ ಕೊಡಗು ಜಿಲ್ಲೆಗೆ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದು, ಈ ತಿಂಗಳ ಆರಂಭದಿಂದಲೂ ಸುಮಾರು 36,000 ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ಬೇಸಿಗೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. |
![]() | ಬಡ ಕುಟುಂಬಗಳ ವಧುವಿನ ವಿವಾಹಕ್ಕೆ ಬಟ್ಟೆ ಒದಗಿಸುವ ಮಡಿಕೇರಿಯ ಶಹರಬಾನು!ಅತಿರಂಜಿತ, ಹೆಚ್ಚು ಬೆಲೆಬಾಳುವ ವಧುವಿನ ಉಡುಪುಗಳು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕೈಗೆಟುಕಲಾಗದ ಐಷಾರಾಮಿ ವಸ್ತುಗಳಾಗಿವೆ. ಬಡವರ ಮನೆಯ ಹೆಣ್ಣುಮಕ್ಕಳ ಮದುವೆಗೆ ಸಹಾಯವಾಗುತ್ತಿದೆ ಕೊಡಗಿನ ರೈನ್ ಬೋ ಫ್ರೀ ಬ್ರೈಡಲ್ ಬೊಟಿಕ್. |
![]() | ಸೋಮವಾರಪೇಟೆ: ಪೂಜೆ ವೇಳೆ ಗಲಾಟೆ; ಮಾರ್ಧನಿಸಿದ ಬಂದೂಕು, ಮೂವರಿಗೆ ಗುಂಡೇಟುಕೋಲಾ ಪೂಜೆ ವೇಳೆ ಸಂಭವಿಸಿದ ಗಲಾಟೆ ವೇಳೆ ಬಂದೂಕು ಮಾರ್ಧನಿಸಿದ್ದು, ಮೂವರಿಗೆ ಗುಂಡೇಟು ತಗುಲಿದೆ ಎಂದು ತಿಳಿದುಬಂದಿದೆ. |
![]() | ಮಡಿಕೇರಿ: ಗ್ರಾಮ ಪಂಚಾಯಿತಿ ಸದಸ್ಯನಿಂದ ಬುಡಕಟ್ಟು ಮಕ್ಕಳಿಗೆ ಕಂಪ್ಯೂಟರ್ ತರಗತಿ!ಕೊಡಗಿನ ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಬುಡಕಟ್ಟು ಜನಾಂಗದ ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಗ್ರಾಮದಲ್ಲಿರುವ ಡಿಜಿಟಲ್ ಲೈಬ್ರರಿಯಲ್ಲಿ ವಾರಕ್ಕೊಮ್ಮೆ ಕಂಪ್ಯೂಟರ್ ತರಗತಿ ನಡೆಯುತ್ತಿದ್ದು, ಮಕ್ಕಳು ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. |
![]() | ಕೊಡಗು: ಹುಲಿ ಹತ್ಯೆ ಪ್ರಕರಣದಲ್ಲಿ ಏಳು ಆರೋಪಿಗಳ ಬಂಧನ, ಮೃತದೇಹ ವಶಕ್ಕೆಹುಲಿ ಹತ್ಯೆ ಮಾಡಿ, ಅವುಗಳ ಉಗುರು, ಚರ್ಮ ಹಾಗೂ ಇತರ ಭಾಗಗಳನ್ನು ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ಕೊಡಗು ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಕುಶಾಲನಗರ ತಾಲೂಕಿನ ಹೆಬ್ಬಾಲೆ ಬಳಿಯ ಮರೂರು ಗ್ರಾಮದ ಬಳಿ ಈ ಘಟನೆ ವರದಿಯಾಗಿದೆ. |
![]() | ನಶಿಸುತ್ತಿರುವ ಕಲೆ: ಕೊಡವರ ಸಾಂಪ್ರದಾಯಿಕ ಡ್ರಮ್ 'ದುಡಿ' ತಯಾರಿಕೆ ಕುರಿತ ಒಂದು ವಿಶೇಷ ವರದಿಸಾಂಪ್ರದಾಯಿಕ 'ದುಡಿ'ಗಳು ಸಮುದಾಯದಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ದುಡಿಗಳನ್ನು ಮಾಡುವ ಕಲೆ ನಿಧಾನವಾಗಿ ನಶಿಸುತ್ತಿದೆ. ಇಂದು ಬೆರಳೆಣಿಕೆಯಷ್ಟು ಕುಶಲಕರ್ಮಿಗಳು ಮಾತ್ರ ಈ ವಿಶಿಷ್ಟ ಡೋಲುಗಳನ್ನು ತಯಾರಿಸುತ್ತಿದ್ದಾರೆ. |
![]() | ಪತ್ನಿಯ ನಗ್ನ ಫೋಟೋ ಶೇರ್ ಮಾಡಿದ ವ್ಯಕ್ತಿಗೆ ಥಳಿತ; ಇಬ್ಬರ ಬಂಧನತನ್ನದೇ ಪತ್ನಿಯ ನಗ್ನ ಫೋಟೋಗಳನ್ನು ವಾಟ್ಸಪ್ ನಲ್ಲಿ ಶೇರ್ ಮಾಡಿದ್ದ ವ್ಯಕ್ತಿಗೆ ಥಳಿಸಿದ ಇಬ್ಬರನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ. |
![]() | ಹಿಜಾಬ್ ವಿವಾದ: ಬೆಳಗಾವಿಯ ಪ್ಯಾರಾಮೆಡಿಕಲ್ ಕಾಲೇಜಿಗೆ ರಜೆ ಘೋಷಣೆ; ರಾಜ್ಯದ ಹಲವು ಕಾಲೇಜುಗಳಲ್ಲಿ ಬಿಗುವಿನ ವಾತಾವರಣಹಿಜಾಬ್ ವಿವಾದ ರಾಜ್ಯದ ಬಹುತೇಕ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಭುಗಿಲೆದ್ದಿದೆ. ಬೆಳಗಾವಿಯ ವಿಜಯ ಪ್ಯಾರಾಮೆಡಿಕಲ್ ಕಾಲೇಜು ಮುಂದೆ ಇಂದು ಶನಿವಾರ ಭಾರಿ ಹೈಡ್ರಾಮಾ ನಡೆಯಿತು. |
![]() | ಮಡಿಕೇರಿ: ವೃದ್ಧ ಮಹಿಳೆಯರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಮನೆ ದರೋಡೆ!ಕೊಡಗಿನ ನಾಪೋಕ್ಲು ಬಳಿ ಕಳೆದ ಸೋಮವಾರ ರಾತ್ರಿ ನಿವೃತ್ತ ನ್ಯಾಯಾಧೀಶ ವಜಂದ ಬೋಪಯ್ಯನವರ ಸಹೋದರಿಯರ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ. |