ಸುನಿಲ್ ಚಾತ್ರ ಅವರು ಶ್ರೀ ದುರ್ಗಾಂಬ ಬಸ್ ಕಂಪನಿಯ ಮಾಲೀಕ ಸಚ್ಚಿದಾನಂದ ಅವರ ಪುತ್ರರಾಗಿದ್ದು, ಶ್ರೀ ದುರ್ಗಾಂಬಾ ಟ್ರಾವೆಲ್ಸ್ ಸಹ ಮಾಲೀಕರಾಗಿದ್ದಾರೆ. ತಂದೆಯ ಮಾಲೀಕತ್ವದ ಈ ಟ್ರಾವೆಲ್ಸ್ ಅನ್ನು ಸಹೋದರನೊಂದಿಗೆ ನೋಡಿಕೊಳ್ಳುತ್ತಿದ್ದರು. ಮೃತ ಸುನೀಲ್ ಚಾತ್ರರು ವಿವಾಹಿತರಾಗಿದ್ದು. ಅವರ ಮೃತದೇಹ ಭಾನುವಾರದಂದು ಕುಂದಾಪುರ ತಲುಪಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.