ಉಡುಪಿ, ಶಿವಮೊಗ್ಗ ಜಿಲ್ಲೆಯ ಮಧ್ಯೆ ನಿತ್ಯ ಪ್ರಯಾಣಿಸುತ್ತಿರುವ ಪ್ರಯಾಣಿಕ ಶಶಿಧರ್ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿ, ಇನ್ನೂ ಎರಡು ತಿಂಗಳು ಆಗುಂಬೆ ಘಾಟಿ ಮುಚ್ಚಿದರೆ ಪ್ರಯಾಣಿಕರು ಕುಂದಾಪುರ ಅಥವಾ ಕಾರ್ಕಳ ಮಾರ್ಗ ಬಳಸಬೇಕಷ್ಟೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಿಂದ ಮಣಿಪಾಲಕ್ಕೆ ಚಿಕಿತ್ಸೆಗೆ ಬರುವವರಿಗೆ ಸಹ ಆಗುಂಬೆ ಘಾಟಿಯಲ್ಲಿ ಬರಲು ಸಾಧ್ಯವಾಗದೆ ತೊಂದರೆಯಾಗುತ್ತದೆ ಎಂದರು.