ಡಾ.ಎ.ಪರಶಿವಮೂರ್ತಿ-ಹೆಚ್ಚುವರಿ ಆಯುಕ್ತರು, ಸಿಸಿಬಿ, ಡಾ.ಎಂ.ಅಬ್ದುಲ್ ಸಲೀಂ-ಎಡಿಜಿಪಿ, ಆಡಳಿತ ವಿಭಾಗ, .ಡಾ.ಪಿ.ಎಸ್.ಹರ್ಷ-ಮಂಗಳೂರು ನಗರ ಪೊಲೀಸ್ ಆಯುಕ್ತ, .ಬಿ.ಆರ್.ರವಿಕಾಂತೇಗೌಡ-ಜಂಟಿ ಆಯುಕ್ತರು, ಟ್ರಾಫಿಕ್ ವಿಭಾಗ, ಕುಲ್ದೀಪ್ ಕುಮಾರ್ ಆರ್.ಜೈನ್ -ಡಿಸಿಪಿ ಅಪರಾಧ ವಿಭಾಗ, ಎಸ್.ಗಿರೀಶ್-ಕಮಾಂಡೆಂಟ್, ಕೆಎಸ್ಆರ್ಪಿ 9ನೇ ಬೆಟಾಲಿಯನ್, ರವಿ ಡಿ.ಚನ್ನಣ್ಣನವರ್-SP, ಬೆಂಗಳೂರು ಗ್ರಾಮಾಂತರ, .ಪಿ.ಹರಿಶೇಖರನ್-ಐಜಿಪಿ, ಕೆಎಸ್ಆರ್ಪಿ, ಅನುರಾಗ್ ಗಿರಿ-ಡಿಸಿಪಿ, ಮಂಗಳೂರು.ಮತ್ತು ಬಿ.ದಯಾನಂದ್-ಐಜಿಪಿ, ಅಪರಾಧ&ಆರ್ಥಿಕ ಅಪರಾಧಗಳ ತನಿಖಾ ದಳ.