ರೈತರ ದಿನಾಚರಣೆ: ನೇಗಿಲಯೋಗಿಯನ್ನು ಶಾಲೆಗೆ ಕರೆಸಿ ಪಾದಪೂಜೆ ಮಾಡಿದ ವಿದ್ಯಾಸಂಸ್ಥೆ!

ರೈತರ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳದ ವಿದ್ಯಾಸಂಸ್ಥೆಯೊಂದು ರೈತರನ್ನು ಶಾಲೆಗೆ ಕರೆಸಿ ಪಾದಪೂಜೆ ನೆರವೇರಿಸಿದ ವಿಶೇಷ ಪ್ರಸಂಗ ನಡೆದಿದೆ. 
ರೈತರ ದಿನಾಚರಣೆ: ನೇಗಿಲಯೋಗಿಯನ್ನು ಶಾಲೆಗೆ ಕರೆಸಿ ಪಾದಪೂಜೆ ಮಾಡಿದ ವಿದ್ಯಾಸಂಸ್ಥೆ!
ರೈತರ ದಿನಾಚರಣೆ: ನೇಗಿಲಯೋಗಿಯನ್ನು ಶಾಲೆಗೆ ಕರೆಸಿ ಪಾದಪೂಜೆ ಮಾಡಿದ ವಿದ್ಯಾಸಂಸ್ಥೆ!
Updated on

ಕೊಪ್ಪಳ: ರೈತರ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳದ ವಿದ್ಯಾಸಂಸ್ಥೆಯೊಂದು ರೈತರನ್ನು ಶಾಲೆಗೆ ಕರೆಸಿ ಪಾದಪೂಜೆ ನೆರವೇರಿಸಿದ ವಿಶೇಷ ಪ್ರಸಂಗ ನಡೆದಿದೆ.

ಜಿಲ್ಲೆಯ ಕಾರಟಗಿ ತಾಲೂಕಿನ ಕೆಂಬ್ರಿಡ್ಜ್ ವಿದ್ಯಾಸಂಸ್ಥೆಯಲ್ಲಿ ಇಂತಹಾ ವಿಶೇಷ ಪಾದಪೂಜೆ ನೆರವೇರಿದೆ. ಮಕ್ಕಳಿಗೆ ರೈತರ ಶ್ರಮದ ಕುರಿತು ಅರಿವು ಮೂಡಿಸಲು ಶಾಲಾ ಮುಖ್ಯಸ್ಥರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.

ಸಂಸ್ಥೆಯ ಮುಖ್ಯಸ್ಥೆಯಾದ ಲೀಲಾ ಮಲ್ಲಿಕಾರ್ಜುನ ಅವರು ಪಾದಪೂಜೆ ಮಾಡಿದ್ದ ರೈತರನ್ನು ಸನ್ಮಾನಿಸಿದ್ದಾರೆ. ಅದ್ದೂರಿ ಕಾರ್ಯಕ್ರಮದಲ್ಲಿ ರೈತರನ್ನು ಸ್ವಾಗತಿಸಿ ಸನ್ಮಾನಿಸಲಾಗಿದೆ..

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com