ನಿನ್ನೆ ರಾತ್ರಿ 11.30 ಕ್ಕೆ ಚೆನ್ನೈಗೆ ತೆರಳಲು ಚಿಕ್ಕಮಗಳೂರಿನಿಂದ ಹೊರಟಿದ್ದೆ, ತುಮಕೂರು ಬಳಿ ಬರುವ ವೇಳೆಗೆ ನಾನು ನಿದ್ದೆ ಮಾಡಿದ್ದೆ, ಆಕಾಶ್ ಎಂಬ ನನ್ನ ಕಾರು ಚಾಲಕ ಡ್ರೈವಿಂಗ್ ಮಾಡುತ್ತಿದ್ದ, ರಾಜಾ ನಾಯಕ್ ಎಂಬ ಗನ್ ಮ್ಯಾನ್ ನನ್ನ ಜೊತೆ ಇದ್ದರು, ಕಾರಿನ ಏರ್ ಬ್ಯಾಗ್ ತೆರೆದುಕೊಂಡು ಕಾರು ನಿಂತಾಗ ನನಗೆ ಎಚ್ಚರವಾಯಿತು.