ಈ ಕುರಿತಂತೆ ಸೋಮವಾರ ತಾನು ಆದೇಶ ಹೊರಡಿಸುತ್ತೇನೆ ಎಂದು ಹೇಲೀದ್ದ ನ್ಯಾಯಾಲಯ ಇದರೊಡನೆಯೇ "ಬೆಂಗಳೂರಿನಲ್ಲಿ ಕೆರೆಗಳನ್ನು ಪತ್ತೆ ಹಚ್ಚಲು ನಾವು ಷರ್ಲಾಕ್ ಹೋಮ್ಸ್ ನಂತಹಾ ವ್ಯಕ್ತಿಯನ್ನು ಹುಡುಕಬೇಕಾಗಿದೆ." ಎಂದು ಅಭಿಪ್ರಾಯಪಟ್ಟಿದೆ.ವಿಚಾರಣೆಯನ್ನು ಜೂನ್ 17ಕ್ಕೆ ಮುಂದೂಡಿದ ನ್ಯಾಯಾಲಯ ಒಂದೊಮ್ಮೆ ಸರ್ಕಾರ ಕೆರೆಗಳ ನಿರ್ವಹಣೆ, ಪುನಃಸ್ಥಾಪನೆ ಮಾಡದೆ ಹೋದಲ್ಲಿ ಸಾರ್ವಜನಿಕ ನಂಬಿಕೆಯನ್ನುಕಳೆದುಕೊಳ್ಲಬೇಕಾಗುವುದು ಎಂದು ಎಚ್ಚರಿಸಿದೆ.