ಧಾರವಾಡ: ಕತ್ತಿ ಝಳಪಿಸುತ್ತಾ ರೈತ ಬ್ಯಾಂಕಿನೊಳಗೆ ನುಗ್ಗಿದಾಗ ಅಲ್ಲಿ ಸೇರಿದ್ದ ಗ್ರಾಹಕರು ಕೆಲ ಕಾಲ ಆತಂಕಗೊಂಡ ಪರಿಸ್ಥಿತಿ ಧಾರವಾಡ ಜಿಲ್ಲೆಯ ಅಮಿನ್ ಬಾವಿ ಗ್ರಾಮದ ಯುಕೊ ಬ್ಯಾಂಕಿನಲ್ಲಿ ಕಳೆದ ನಡೆದಿದೆ. ರೈತನನ್ನು ಬಸಪ್ಪ ಜಿ ಮುಂದಿನ್ಮಾನಿ ಎಂದು ಗುರುತಿಸಲಾಗಿದೆ. ಕತ್ತಿ ತೋರಿದ ಕ್ಯಾಶಿಯರ್ ಬಳಿ ಹಣ ಬೇಕೆಂದು ಬಸಪ್ಪ ಬೆದರಿಕೆ ಹಾಕಿದ್ದಾರೆ.