ನಿಜವಾಯಿತಾ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವದ ಭವಿಷ್ಯದ ನುಡಿ?

ಕಗ್ಗಂಟಾಗಿದ್ದ ಅಯೋದ್ಯ ತೀರ್ಪು ಬಗೆ ಹರಿಯುವ ಮುನ್ಸೂಚೆನೆಯನ್ನ  ಕಾರ್ಣಿಕದ ಗೊರವಯ್ಯ ರಾಮಪ್ಪ ನೀಡಿದ್ದರು. 
ನಿಜವಾಯಿತಾ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವದ ಭವಿಷ್ಯದ ನುಡಿ?
ನಿಜವಾಯಿತಾ ಮೈಲಾರ ಲಿಂಗೇಶ್ವರನ ಕಾರ್ಣಿಕೋತ್ಸವದ ಭವಿಷ್ಯದ ನುಡಿ?
Updated on

ಹೊಸಪೇಟೆ: ಕಗ್ಗಂಟಾಗಿದ್ದ ಅಯೋದ್ಯ ತೀರ್ಪು ಬಗೆ ಹರಿಯುವ ಮುನ್ಸೂಚೆನೆಯನ್ನ ಕಾರ್ಣಿಕದ ಗೊರವಯ್ಯ ರಾಮಪ್ಪ ನೀಡಿದ್ದರು. 

ಕಾರ್ಣಿಕೋತ್ಸವ ಕೇಳಲು ಲಕ್ಷಾಂತರ ಭಕ್ತರು ಸೇರುವುದು ಪ್ರತಿ ವರ್ಷದ ವಾಡಿಕೆ ಅಂತೆಯೇ ಈ ವರ್ಷದ ಫೆಬ್ರವರಿ ತಿಂಗಳಲ್ಲಿ ನಡೆದಿದ್ದ ಕಾರ್ಣಿಕೋತ್ಸವ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಮೈಲಾರದ ಗೊರವಯ್ಯ ಕಬ್ಬಿಣದ ಸರಪಳಿ ಹರಿತಲೇ ಪರಾಕ್ ಎಂದು ಭವಿಷ್ಯ ನುಡಿದ್ದರು. ಅಷ್ಟೇ ಅಲ್ಲದೇ  ಜಠಿಲ ಸಮಸ್ಯ ಈ ವರ್ಷ ಇತ್ಯಾರ್ಥವಾಗುವುದಾಗಿ ವ್ಯಾಖ್ಯಾನಿಸಿದ್ದರು ಸ್ಥಳೀಯ ಗೊರವಯ್ಯಗಳು.

ಉತ್ತರ ಕರ್ನಾಟಕ ಸೇರಿದಂತೆ ಆಂದ್ರ ತೆಲಂಗಾಣ,ಮತ್ತು ಮಹರಾಷ್ಟ್ರದಲ್ಲಿ ಅಪಾರ ಸಂಖ್ಯೆಯ ಭಕ್ತ ಸಮೂಹವನ್ನ ಹೊಂದಿರುವ ಮೈಲಾರಲಿಂಗೇಶ್ವರ, ಈ ಹಿಂದಿನಿಂದಲೂ ತನ್ನದೇ ಮಹತ್ವವನ್ನ ಹೊಂದಿದೆ. ಈ ಬಾಗದ ಜನ ಸಾಮಾನ್ಯರು ರೈತರು ಬಿತ್ತು ಬಿತ್ತನೆ ಮತ್ತು ಮಳೆ, ವ್ಯಾಪಾರ ವೈಹಿವಾಟು,ರಾಜಕೀಯ ಬದವಾಣೆಗಳನ್ನ ಈ ಕಾರ್ಣಿಕೋತ್ಸವದಿಂದಲೇ ಲೆಕ್ಕ ಹಾಕುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com