"ಈ ಸಮಯದಲ್ಲಿ ನಾನು ಯಾವುದೇ ಅಚ್ಚೇ ದಿನ್ ಅಥವಾ ಯಾವುದೇ ದೊಡ್ಡ ಕೊಡುಗೆ ಸಿಗುವ ಭ್ರಮೆಯಲ್ಲಿಲ್ಲ" ಎಂದೂ ಅವತು ಹೇಳಿದ್ದು 2016 ರಲ್ಲಿ, ಕರ್ನಾಟಕ ಸರಕಾರವು 2,175 ಕೋಟಿ ರೂ. ಹಣವನ್ನು ಪಾವತಿಸಿದೆ. ಇದಕ್ಕೆ ಪೂರಕವಾಗಿ ಯೋಜನೆಯಡಿಯಲ್ಲಿ ಬರುವ ಕಾರ್ಮಿಕರಿಗೆ ಕೇಂದ್ರ ಸರ್ಕಾರ ಹಣ ಪಾವತಿ ಮಾಡಬೇಕಿತ್ತು. ಕಳೆದ ಎರಡು ವರ್ಷಗಳಲ್ಲಿ ರಾಜ್ಯಕ್ಕೆ ಕೆಂದ್ರ 1,200 ಕೋಟಿ ರೂ.ಗಳನ್ನು ಮಾತ್ರ ನಿಡಿದ್ದು ಇನ್ನೂ 935 ಕೋಟಿ ಬಾಕಿ ಇದೆ. ಈ ವರ್ಷವೇತನ ಹಾಗೂ ಬಿಲ್ ಗಳ ಲೆಕ್ಕದಲ್ಲಿ ಕೇಂದ್ರ ಸರ್ಕಾರ 850 ಕೋಟಿ ರೂ ನೀಡಬೇಕಿದೆ.ಇದು ಒಟ್ಟು ಪಾವತಿಯಾಗಿರುವ 1,800 ಕೋಟಿ ರೂ.ಗೆ ಸೇರ್ಪಡೆಯಾಗಲಿದೆ.