ಇಂದು ನಾಡಿನ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳ ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ರ್ಮಸ್ಥಳದ ಮಂಜುನಾಥೇಶ್ವರ ಅತ್ಯಂತ ಪವಿತ್ರವಾದ ದೇವರಾಗಿದ್ದು, ರಾಜಕೀಯ ಕಾರಣಗಳಿಗಾಗಿ 12 ವರ್ಷಗಳ ಹಿಂದೆ ಇಲ್ಲಿ ಆಣೆ, ಪ್ರಮಾಣ ಮಾಡಲಾಗಿತ್ತು. ಈ ಬಗ್ಗೆ ತಮಗೆ ಪಶ್ಚಾತಾಪವಿದೆ ಎಂದರು.