ವಿಜಯಕುಮಾರ್ (20) ಎಂಬ ಯುವಕ ಆನೆಯ ಕೋಪಕ್ಕೆ ತುತ್ತ್ದ ದುರ್ದೈವಿ. ಈತ ಶುಕರವಾರ ತುಮಕೂರು ತಾಲೂಕಿನ ಕೋರಾ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದಾಗ ಆನೆಗೆ ಬಾಳೆಹಣ್ಣು ನೀಡಿ ಆಶೀರ್ವಾದ ಪಡೆಯಲು ಮುಂದಾಗಿದ್ದ. ಆಗ ಆನೆ ಸೊಂಡಿಲಿನಲ್ಲಿ ಬಾಳೆಹಣ್ಣು ಸ್ವೀಕರಿ ಬಳಿಕ ಏಕಾಏಕಿ ವಿಜಯಕುಮಾರ್ ತಲೆ ಸಹಿತ ಬಾಯಿಗಿಟ್ಟು ಜಗಿದಿದೆ. ಪರಿಣಾಮ ವಿಜಯಕುಮಾರ ತಲೆಗೆ ಗಂಭೀರೆಅ ಗಾಯವಾಗಿರುವುದಲ್ಲದೆ ಕಿವಿ ಮೂಗು ಕಣ್ಣಿನಿಂದ ರಕ್ತ ಸ್ರಾವವಾಗಿದೆ.