ಕಾರ್ನಾಡ್ ಅವರು ಮಹಾರಾಷ್ಟ್ರದಲ್ಲೇ ಜನಿಸಿದ್ದರೂ ಬೆಳೆದದ್ದು ಶಿರಸಿಯಲ್ಲಿ ಹಾಗೂ ಉನ್ನತ ವಿಧ್ಯಾಭ್ಯಾಸ ಪೂರ್ಣಗೊಳಿಸಿದ್ದು, ಇಂಗ್ಲೆಂಡ್ ನಲ್ಲಿ, ಆದರೆ ಅವರ ಹೃದಯದಲ್ಲಿ ಧಾರವಾಡದ ಬಗ್ಗೆ ಅವರ ಹೃದಯದಲ್ಲಿ ವಿಶೇಷ ಪ್ರೀತಿಯಿತ್ತು. 1960 ರಲ್ಲಿ ಕಾರ್ನಾಡರು ಬರೆದ ಯಯಾತಿ ನಾಟಕ ಮೊದಲು ಪ್ರಕಟವಾಗಿದ್ದು ಧಾರವಾಡದಲ್ಲಿ, ಆ ಕೃತಿಗೆ 1962 ರಲ್ಲಿ ಮೈಸೂರು ರಾಜ್ಯ ಪ್ರಶಸ್ತಿ ಕೂಡ ದೊರಕಿತು,