ಈ ಲ್ಯಾಬ್ ಅನ್ನು ಅಟಲ್ ಇನ್ನೊವೇಷನ್ ಮಿಷನ್ನ ಹೆಡ್ ಆಫ್ ಆಪರೇಷನ್ಸ್ ಡಾ.ಉನ್ನತ್ ಪಂಡಿತ್ ಉದ್ಘಾಟಿಸಿದರು. ಡಾ.ಪಂಡಿತ್ ಈ ಉಪಕ್ರಮದ ಉದ್ದೇಶ ಕುತೂಹಲ, ಸೃಜನಶೀಲತೆ ಮತ್ತು ಕಲ್ಪನಾಶಕ್ತಿಯನ್ನು ಯುವ ಮನಸ್ಸುಗಳನ್ನು ತರುವುದು ಮತ್ತು ಡಿಸೈನ್ ಮೈಂಡ್ಸೆಟ್, ಕಂಪ್ಯುಟೇಷನ್ ಥಿಂಕಿಂಗ್, ಅಡಾಪ್ಟಿವ್ ಲರ್ನಿಂಗ್, ಫಿಸಿಕಲ್ ಕಂಪ್ಯೂಟಿಂಗ್ ಇತ್ಯಾದಿ ಕೌಶಲ್ಯಗಳನ್ನು ರೂಪಿಸುವುದು ಎಂದರು.
ಈ ಸಂದರ್ಭದಲ್ಲಿ ಬೆಂಗಳೂರು ಸಹೋದಯ ಸ್ಕೂಲ್ ಕಾಂಪ್ಲೆಕ್ಸ್ ಅಧ್ಯಕ್ಷರು ಮತ್ತು ಪ್ರಾಂಶುಪಾಲೆಯಾದ ಶ್ರೀಮತಿ ಮನಿಲಾ ಕರ್ವಾಲೊ, ಬೆಂಗಳೂರು ಪೂರ್ವದ ಶ್ರೀ ರವಿಶಂಕರ್ ವಿದ್ಯಾಮಂದಿರ್ನ ಪ್ರಾಂಶುಪಾಲೆ ಡಾ.ರೇಷ್ಮಾ ಗಣೇಶ್ ಮತ್ತು ಸ್ಕೈರಿಮ್ ಇನ್ನೊವೇಷನ್ನ ಸಿಇಒ ಶ್ರೀ ಸಂತೋಷ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.