ಸ್ಥಳೀಯ ಭಾಷೆ ಮತ್ತು ಪ್ರಾತಿನಿಧಿತ್ವವನ್ನು ಎತ್ತಿಹಿಡಿದು ಕರ್ನಾಟಕದ ಕಾಂಗ್ರೆಸ್ ಘಟಕ ಬಿಜೆಪಿ ವಿರುದ್ಧ ಟೀಕಿಸಲು ವೇದಿಕೆಯನ್ನು ಸರಿಯಾಗಿ ಬಳಸಿಕೊಂಡಿದೆ. ದಕ್ಷಿಣ ಭಾರತಕ್ಕೆ ಅವಮಾನ ಮಾಡಲಾಗಿದೆ ಎಂದು ಕರ್ನಾಟಕ ಕಾಂಗ್ರೆಸ್ ಗೆ ನೆರೆಯ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಕೇರಳ ರಾಜ್ಯಗಳ ಕಾಂಗ್ರೆಸ್ ಘಟಕಗಳು ಸಹ ಬೆಂಬಲ ಸೂಚಿಸಿವೆ.