ಕೊಡಗಿನಲ್ಲಿ 7,240 ವಿದ್ಯಾರ್ಥಿಗಳು, ಶಿರಸಿ, ಉತ್ತರ ಕನ್ನಡದಲ್ಲಿ 9,766 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಇನ್ನು ಒಟ್ಟಾರೆ 4,651 ಮಕ್ಕಳು ವಿಶೇಷ ಚೇತನರಾಗಿದ್ದು ಲಾಖೆಯು ಈ ಅಭ್ಯರ್ಥಿಗಳಿಗೆ ವಿಷಯವನ್ನು ಆಯ್ಕೆ ಮಾಡುವಲ್ಲಿ ಬಹುಆಯ್ಕೆಯ ಅನುಕೂಲತೆ ಒದಗಿಸಿದೆ. ಗಣಿತ ಮತ್ತು ವಿಜ್ಞಾನದ ಬದಲಿ ಬೇರೆ ವಿಷಯಗಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ.