ಮಂಡ್ಯ: ಆಟೋ ರಿಕ್ಷಾ-ಟಿಪ್ಪರ್ ಲಾರಿ ಡಿಕ್ಕಿ, ಐವರು ಸ್ಥಳದಲ್ಲಿಯೇ ಸಾವು

ಜಿಲ್ಲೆಯ ನಾಗಮಂಗಲ-ಕೆಆರ್ ಪೇಟೆ ರಸ್ತೆಯಲ್ಲಿ ಶಂಕನಹಳ್ಳಿ ಸಮೀಪ ಪ್ರಯಾಣಿಕರ ಆಟೋರಿಕ್ಷಾವೊಂದು ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಡ್ಯ: ಜಿಲ್ಲೆಯ ನಾಗಮಂಗಲ-ಕೆಆರ್ ಪೇಟೆ ರಸ್ತೆಯಲ್ಲಿ ಶಂಕನಹಳ್ಳಿ ಸಮೀಪ ಪ್ರಯಾಣಿಕರ ಆಟೋರಿಕ್ಷಾವೊಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com