ಕಾವೇರಿಪುರ ವಾರ್ಡ್ ನ ಪಲ್ಲವಿ .ಸಿ, ಸುಶೀಲ. ಎನ್, ಕಮಲಮ್ಮ ಹಾಗೂ ತೇಜಸ್ವಿನಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಸಗಾಯಪುರಂ ವಾರ್ಡ್ ನಿಂದ ಇರ್ಶಾದ್ ಅಹ್ಮದ್, ಕೆ.ಏಳುಮಲೈ, ಸೆಲ್ವಿ.ಪಿ, ಮಾರಿ ಮುತ್ತು, ಜಿ.ನಟರಾಜ್, ಪಳನಿ ಅಮ್ಯಾಳ್. ವಿ, ಫಿಲಿಪ್ಸ್ ಸ್ಟೀಫನ್, ಪಳನಿ, ಪುರುಷೋತ್ತಮ್, ಮುಜ್ಯಮಿಲ್ ಪಾಷಾ, ಸೈಯದ್ ಮಸೂದ್, ಎಸ್. ಸರವಣನ್, ಎ.ಜೇಯೆರೀಮ್, ಮೋದಿ ಸೈಫುಲ್ಲಾ ಕಣದಲ್ಲಿದ್ದಾರೆ.