ಸರ್ಕಾರಿ ಯೋಜನೆಯಲ್ಲಿ ಆಯುರ್ವೇದವನ್ನು ಸೇರ್ಪಡೆಗೊಳಿಸಿ: ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್

ಆರೋಗ್ಯ ಸೇವೆಗಳ ದೊಡ್ಡ ಪ್ರಮಾಣದ ರಾಷ್ಟ್ರೀಕರಣದ ಅವಶ್ಯಕತೆಯಿದ್ದು, ಸರ್ಕಾರಿ ಯೋಜನೆಗಳಲ್ಲಿ ಆಯುರ್ವೇದವನ್ನೂ ಸೇರ್ಪಡೆಗೊಳಿಸಬೇಕೆಂದು ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ ಅವರು ಹೇಳಿದ್ದಾರೆ.
ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್
ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್
Updated on

ಬೆಂಗಳೂರು: ಆರೋಗ್ಯ ಸೇವೆಗಳ ದೊಡ್ಡ ಪ್ರಮಾಣದ ರಾಷ್ಟ್ರೀಕರಣದ ಅವಶ್ಯಕತೆಯಿದ್ದು, ಸರ್ಕಾರಿ ಯೋಜನೆಗಳಲ್ಲಿ ಆಯುರ್ವೇದವನ್ನೂ ಸೇರ್ಪಡೆಗೊಳಿಸಬೇಕೆಂದು ನಿಮ್ಹಾನ್ಸ್ ಮುಖ್ಯಸ್ಥ ಬಿಎನ್ ಗಂಗಾಧರ್ ಅವರು ಹೇಳಿದ್ದಾರೆ.
 
ಬೆಂಗಳೂರಿನ ಐಐಎಂನಲ್ಲಿ ನಡೆಯುತ್ತಿರುವ ಆಯುಷ್ಮಾಠ್ 2020 ಆರೋಗ್ಯ ಶೃಂಗಸಭೆಯಲ್ಲಿ ಮಾತನಾಡಿರುವ ಅವರು, ಆಲೋಪತಿಯಲ್ಲದ ಚಿಕಿತ್ಸೆಗಳ ಅಡಿಯಲ್ಲಿ ಬರುವ ಆಯುರ್ವೇದ, ಯೋಗ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ (ಆಯುಷ್)ಗಳನ್ನು ಆಯುಷ್ಮಾನ್ ಭಾರತ್, ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಗಳಲ್ಲಿ ಸೇರ್ಪಡೆಗೊಳಿಸಬೇಕಿದೆ. ಇವುಗಳು ಪರ್ಯಾಯ ಸಾಂಪ್ರದಾಯಿಕ ಅಭ್ಯಾಸಗಳನ್ನು ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಿದ್ದಾರೆ. 

ಇದೇ ವೇಳೆ ಆನಾರೋಗ್ಯವನ್ನು ದೂರ ಇಡಲು ಪಾಲಿಧೆರಪಿ ಅಥವಾ ಪಾಲಿಫಾರ್ಮಸಿಯೊಂದಿಗೆ ಸಮಗ್ರ ಮಾದರಿಯಾಗಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com