ಕೊಡಗು: ತಲಕಾವೇರಿಯಲ್ಲಿ ಭೂಸಮಾಧಿಯಾದ ಸಂತ್ರಸ್ತ ಅಚ೯ಕರ ಕುಟುಂಬಸ್ಥರಿಗೆ ಸರ್ಕಾರ 7 ಲಕ್ಷ ರೂ.ಪರಿಹಾರ ಘೋಷಿಸಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.
ತುರ್ತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಕಾ೯ರದಿಂದ 5 ಕೇಂದ್ರದಿಂದ 2 ಲಕ್ಷ ರೂ.ಪರಿಹಾರ ಧನ ಘೋಷಿಸಿದ್ದು, ಭಾನುವಾರ ಸಂಜೆ ಮೖತರ ಕುಟುಂಬ ವಗ೯ದವರಿಗೆ ಚೆಕ್ ಹಸ್ತಾಂತರವಾಗಲಿದೆ ಎಂದರು.
Advertisement