ಬೆಂಗಳೂರು: ಅಂಫಾನ್ ಚಂಡ ಮಾರುತದ ಪರಿಣಾಮ ಕೌಲಲಾಂಪುರದಿಂದ ಭುವನೇಶ್ವರ ಮೂಲಕ ಬೆಂಗಳೂರು ತಲುಪಬೇಕಿದ್ದ ವಿಮಾನ ಪ್ರಯಾಣ ರದ್ಧಾಗಿದೆ .
ಅಂಫಾನ್ ಚಂಡಮಾರುತದಿಂದಾಗಿ ಬುಧವಾರ ಆಗಮಿಸಬೇಕಾಗಿದ್ದ ವಿಮಾನ ರದ್ಧಾಗಿದೆ. ಮಸ್ಕತ್ ನಿಂದ ಮಂಗಳೂರಿನ ಮೂಲಕ ಬೆಂಗಳೂರಿಗೆ ಆಗಮಿಸಿದ ವಿಮಾನದಲ್ಲಿ 179 ಪ್ರಯಾಣಿಕರು ರಾತ್ರಿ 6.29 ಕ್ಕೆ ಆಗಮಿಸಿತು.
ಸೌದಿ ಅರೇಬಿಯಾದ ದಮಾನ್ ನಿಂದ ಬೆಂಗಳೂರು ಮೂಲಕ ಹೈದರಾಬಾದ್ಗೆ ವಿಮಾನ ರಾತ್ರಿ 8.45 ಕ್ಕೆ ಕೆಐಎಗೆ ಬಂದಿಳಿದಿದ್ದು, 40 ನಿಮಿಷಗಳ ವಿಳಂಬವಾಯಿತು.
Advertisement