ಚಿಕ್ಕೋಡಿ: ಚಿಕ್ಕೋಡಿ ಪಟ್ಟಣದ ನಿವಾಸಿಗಳು, ಮಾಜಿ ಶಾಸಕ ಮನೋಹರ ಎಸ್. ಕಟ್ಟಿಮನಿ ಸೋಮವಾರ ನಿಧನರಾಗಿದ್ದಾರೆ.
ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮನೋಹರ ಕಟ್ಟಿಮನಿ ಇಂದು ಕೊನೆಯುಸಿರೆಳೆದರು.
ಜೆಡಿಯು ಪಕ್ಷದಿಂದ 1999ರಲ್ಲಿ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಕಟ್ಟಿಮನಿ ಕ್ಷೇತ್ರಕ್ಕೆ ಅವರದ್ದೆ ಆದ ಕೊಡುಗೆಗಳನ್ನು ನೀಡಿದ್ದಾರೆ.
Advertisement