ಕರ್ನಾಟಕದಲ್ಲಿ ಕಂಚಿ ಕಾಮಕೋಟಿ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ: ಬೆಂಗಳೂರು, ಧರ್ಮಸ್ಥಳ, ಹಾಸನಕ್ಕೆ ಭೇಟಿ

ತಿರುಪತಿ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರದೇಶಗಳಿಗೆ ವಿಜಯೇಂದ್ರ ಸರಸ್ವತಿ ಸ್ವಾಮಿಗಳು ವಿಜಯಯಾತ್ರೆ ಕೈಗೊಂಡಿದ್ದು, ನ.04 ರಿಂದ 6 ವರೆಗೆ ಬೆಂಗಳೂರಿನಲ್ಲಿರಲಿದ್ದಾರೆ.
Kanchi Kamakoti seer Vijayendra saraswati
ಕಂಚಿ ಕಾಮಕೋಟಿ ಪೀಠಾಧಿಪತಿ ವಿಜಯೇಂದ್ರ ಸರಸ್ವತಿonline desk
Updated on

ಬೆಂಗಳೂರು: ಕಂಚಿ ಕಾಮಕೋಟಿ ಪೀಠದ ಶಂಕರಾಚಾರ್ಯ ವಿಜಯೇಂದ್ರ ಸರಸ್ವತಿ ಕರ್ನಾಟಕಕ್ಕೆ ಆಗಮಿಸಿದ್ದಾರೆ.

ತಿರುಪತಿ ಸೇರಿದಂತೆ ದಕ್ಷಿಣ ಭಾರತದ ಹಲವು ಪ್ರದೇಶಗಳಿಗೆ ವಿಜಯೇಂದ್ರ ಸರಸ್ವತಿ ಸ್ವಾಮಿಗಳು ವಿಜಯಯಾತ್ರೆ ಕೈಗೊಂಡಿದ್ದು, ನ.04 ರಿಂದ 6 ವರೆಗೆ ಬೆಂಗಳೂರಿನಲ್ಲಿರಲಿದ್ದಾರೆ.

Kanchi Kamakoti seer Vijayendra saraswati
ಕೇದಾರನಾಥ ದೇವಾಲಯ ಪುನರ್ ನಿರ್ಮಾಣಕ್ಕೆ ಕಂಚಿ ಮಠ ಸಿದ್ಧ

ಬಳಿಕ ನ.07-09 ವರೆಗೆ ಹಾಸನದಲ್ಲಿರಲಿದ್ದು ಎಸ್ ಡಿಎಂ ಕಾಲೇಜಿಗೆ ಭೇಟಿ ನೀಡಲಿದ್ದಾರೆ. ವಿಜಯಯಾತ್ರೆಯ ಅಂತಿಮ ಭಾಗವಾಗಿ ಧರ್ಮಸ್ಥಳ ಕ್ಷೇತ್ರಕ್ಕೆ ನ.10-16 ವರೆಗೂ ಕಂಚಿ ಕಾಮಕೋಟಿ ಪೀಠದ ಸ್ವಾಮಿಗಳು ಭೇಟಿ ನೀಡಲಿದ್ದಾರೆ.

ಕಂಚಿ ಕಾಮಕೋಟಿ ಪೀಠಾಧಿಪತಿಗಳು ಅ.20 ರಂದು ಕಾಶಿಯಲ್ಲಿ ಶಂಕರಾಚಾರ್ಯ ಕಣ್ಣಿನ ಆಸ್ಪತ್ರೆಯನ್ನು ಲೋಕಾರ್ಪಣೆಗೊಳಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com