ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಅಮಿತ್ ಶಾ ಚಾಲನೆ

`ಅಚ್ಛೆ ದಿನ್ ಆನೇವಾಲೆ ಹೈ' ಎಂಬ ಘೋಷವಾಕ್ಯದೊಂದಿಗೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ರಾಷ್ಟ್ರಾದ್ಯಂತ ಬಿಜೆಪಿ ಬಲವರ್ಧನೆಯ ಮಂತ್ರ ಜಪಿಸುತ್ತಿದ್ದಾರೆ...
ಇಂದಿನಿಂದ 3 ದಿನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ
ಇಂದಿನಿಂದ 3 ದಿನ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ
Updated on

ಬೆಂಗಳೂರು: `ಅಚ್ಛೆ ದಿನ್ ಆನೇವಾಲೆ ಹೈ' ಎಂಬ ಘೋಷವಾಕ್ಯದೊಂದಿಗೆ ಕೇಂದ್ರದಲ್ಲಿ ಆಡಳಿತ ಚುಕ್ಕಾಣಿ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ, ಇದೀಗ ರಾಷ್ಟ್ರಾದ್ಯಂತ ಬಿಜೆಪಿ ಬಲವರ್ಧನೆಯ ಮಂತ್ರ ಜಪಿಸುತ್ತಿದ್ದಾರೆ. ಇದೇ ಮೂಲೋದ್ದೇಶದೊಂದಿಗೆ ದಕ್ಷಿಣ ಭಾರತವನ್ನು ಗಮನದಲ್ಲಿರಿಸಿಕೊಂಡು ಪಕ್ಷದ ಮುಂದಿನ ಅಜೆಂಡಾ ರೂಪಿಸುವ ರಾಷ್ಟ್ರೀಯ ಕಾರ್ಯಕಾರಿಣಿಗೆ ` ಭಾರತದ ಸಿಲಿಕಾನ್ ಸಿಟಿ' ವೇದಿಕೆಯಾಗಿದೆ.

  • ಕಲಾಪಕ್ಕೆ ಬೆಂಗಳೂರಿನ ಅಶೋಕ ಹೋಟೆಲ್ ಸರ್ವ ಸಜ್ಜು
  • ಪ್ರಧಾನಿ ಮೋದಿ ಸೇರಿ ಘಟಾನುಘಟಿ ನಾಯಕರ ಪಾಲ್ಗೊಳ್ಳುವಿಕೆ
  • ದಕ್ಷಿಣ ಭಾರತ ಕೇಂದ್ರೀಕರಿಸಿ ಅಜೆಂಡಾ ರೂಪಿಸುವ ನಿರೀಕ್ಷೆ
  • ಮೂರು ದಿನ ಪಕ್ಷ ಸಂಘಟನೆ, ಭವಿಷ್ಯದ ವಿಸ್ತøತ ಚರ್ಚೆ
  • ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕದ ಮೊದಲ ಕಾರ್ಯಕಾರಿಣಿ ಕಾರ್ಯಕರ್ತರಷ್ಟೇ ಅಲ್ಲ, ದೇಶದ ಜನತೆಯಲ್ಲೂ ಇದೆ ಕುತೂಹಲ.
  • ವಿಂಡ್ಸರ್ ಮ್ಯಾನರ್ ವೃತ್ತದಲ್ಲಿ ಸಜ್ಜಾದ ಬಿಜೆಪಿ ಲಾಂಛನ.
ಮೋದಿಯೇ ಪ್ರಮುಖ ಆಕರ್ಷಣೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com