15ರಂದೇ ವಿಮಾನಗಳ ಹೈಜಾಕ್‍ಗೆ ಉಗ್ರರ ಸಂಚು

ಉಗ್ರ ಸಂಘಟನೆ ಲಷ್ಕರ್ ಈ ಆಗಸ್ಟ್ ಸೆಪ್ಟೆಂಬರ್‍ನಲ್ಲಿ ದೇಶದಲ್ಲಿ ಹಲ ದುಷ್ಕೃತ್ಯಗಳಿಗೆ ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದಹೆಲಿ : ಉಗ್ರ ಸಂಘಟನೆ ಲಷ್ಕರ್  ಈ ಆಗಸ್ಟ್  ಸೆಪ್ಟೆಂಬರ್‍ನಲ್ಲಿ ದೇಶದಲ್ಲಿ ಹಲ ದುಷ್ಕೃತ್ಯಗಳಿಗೆ ಸಂಚು ರೂಪಿಸಿದೆ ಎಂದು ಗುಪ್ತಚರ ಸಂಸ್ಥೆ ಮುನ್ಸೂಚನೆ ನೀಡಿದೆ. ವಿಮಾನಗಳ ಅಪ ಹರಣ ಸಂಚಿನ ಪ್ರಮುಖ ಭಾಗವಾಗಿದ್ದು,ಬಿಜೆಪಿ ಕಚೇರಿಯೂ ಉಗ್ರರ ಟಾರ್ಗೆಟ್ ಆಗಿದೆ ಎಂದಿದ್ದು, 8-10 ಉಗ್ರರು ದೇಶದೊಳಕ್ಕೆ ನುಸುಳಿ ದಾಳಿಗೆ ಸಜ್ಜಾಗುತ್ತಿರುವ ಸುಳಿವು ನೀಡಿದೆ. ಈಹಿನ್ನೆಲೆಯಲ್ಲಿ ದೆಹಲಿಯಲ್ಲಿ 40 ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com