ವಂಚನೆ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಕಿಂಗ್ಫಿಶರ್ನ ಮುಖ್ಯ ಹಣಕಾಸು ಅಧಿಕಾರಿ ಎ.ರಘುನಾಥನ್, ಮಲ್ಯ ಮತ್ತು ಐಡಿಬಿಐ ಬ್ಯಾಂಕ್ನ ಹಲವು ಅಧಿಕಾರಿಗಳ ವಿರುದ್ಧ ಕೇಸು ದಾಖಲಿಸಿಕೊಂಡಿತ್ತು. ಕೇಂದ್ರ ತನಿಖಾ ಸಂಸ್ಥೆ ಒಟ್ಟು 27 ವಂಚನೆ ಪ್ರಕರಣಗಳನ್ನು ಕಿಂಗ್ಫಿಶರ್ ವಿರುದ್ಧ ದಾಖಲಿಸಿಕೊಂಡಿದೆ. 2012ರ ಅಕ್ಟೋಬರ್ ನಿಂದ ಕಿಂಗ್ಫಿಐಖಿಅï ಹಾರಾಟ ಸ್ಥಗಿತಗೊಳಿಸಿದೆ.