ಸಾಲ್ಕಿಯಾದ ಬನ್ಶಿಧಾರ್ ಜಲನ್ ಸ್ಮೃತಿ ಮಂದಿರದಲ್ಲಿ ಗಂಗಾನದಿಗೆ ಅಭಿಮುಖವಾಗಿ ನಿರ್ಮಿಸಲಾಗಿರುವ 51 ಅಡಿ ಎತ್ತರದ ಶಿವನ ವಿಗ್ರಹವನ್ನು ಅನಾವರಣಗೊಳಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು. ಹಿಮಾಲಯದಲ್ಲಿ ಹುಟ್ಟುವ ಗಂಗಾ ನದಿ ಬಂಗಾಳ ಕೊಲ್ಲಿ ಸೇರುವವರೆಗೂ ಅಗಾಧ ಪ್ರಭಾವ ಬೀರುತ್ತಾ ಸಾಗಿತ್ತದೆ ಎಂದರು.