ಭಯೋತ್ಪಾದನೆ, ಮಾಲಿನ್ಯ ವಿಶ್ವವನ್ನು ಕಾಡುತ್ತಿರುವ ಭಯಾನಕ ಸಮಸ್ಯೆ: ಮೋದಿ

ಭಯೋತ್ಪಾದನೆ, ಪರಿಸರ ಮಾಲಿನ್ಯ ವಿಶ್ವವನ್ನು ಕಾಡುತ್ತಿರುವ ಎರಡು ಭಯಾನಕ ಸಮಸ್ಯೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on

ಕಿರ್ಗಿಸ್ತಾನ: ಭಯೋತ್ಪಾದನೆ, ಪರಿಸರ ಮಾಲಿನ್ಯ ವಿಶ್ವವನ್ನು ಕಾಡುತ್ತಿರುವ ಎರಡು ಭಯಾನಕ ಸಮಸ್ಯೆಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಕಿರ್ಗಿಸ್ತಾನ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಪಿತ ಮಹಾತ್ಮಗಾಂಧಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಮಹಾತ್ಮಗಾಂಧಿ ಅವರ ಜೀವನ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡರೆ ಭಯೋತ್ಪಾದನೆ, ಪರಿಸರ ಮಾಲಿನ್ಯವನ್ನು ಹತೋಟಿಗೆ ತರಬಹುದು ಎಂದರು.


Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com