ಸಿಖ್ ಗಲಭೆ ತನಿಖೆಗೆ ಎಸ್‍ಐಟಿ

ದೆಹಲಿ ಸರ್ಕಾರ 1984ರ ಸಿಖ್‍ವಿರೋಧಿ ಗಲಭೆಯ ತನಿಖೆಗಾಗಿ ವಿಶೇಷ ತನಿಖಾ (ಎಸ್‍ಐಟಿಟ) ತಂಡವನ್ನು ರಚಿಸಿದೆ. ಈ ಸುದ್ದಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನಿಖೆಯ ನಂತರ ಸರ್ಕಾರ 1984ರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲಿದೆ ಎಂದಿದ್ದಾರೆ.
ಸಿಖ್ ವಿರೋಧಿ ದಂಗೆ ವಿರುದ್ಧ ಪ್ರತಿಭಟನೆ
ಸಿಖ್ ವಿರೋಧಿ ದಂಗೆ ವಿರುದ್ಧ ಪ್ರತಿಭಟನೆ
Updated on
ನವದೆಹಲಿ: ದೆಹಲಿ ಸರ್ಕಾರ 1984ರ ಸಿಖ್‍ವಿರೋಧಿ ಗಲಭೆಯ ತನಿಖೆಗಾಗಿ ವಿಶೇಷ ತನಿಖಾ (ಎಸ್‍ಐಟಿಟ) ತಂಡವನ್ನು ರಚಿಸಿದೆ. ಈ ಸುದ್ದಿಯನ್ನು ತಿಳಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತನಿಖೆಯ ನಂತರ ಸರ್ಕಾರ 1984ರ ಸಂತ್ರಸ್ತರಿಗೆ ಉಚಿತ ಕಾನೂನು ನೆರವು ನೀಡಲಿದೆ ಎಂದಿದ್ದಾರೆ.
ಈ ಮೊದಲು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಆಮ್  ಆದ್ಮಿ ಪಕ್ಷ, ``ಮೋದಿ ಸರ್ಕಾರ 1984ರ ಗಲಭೆಯನ್ನು ಬೇಕೆಂದೇ ನಿರ್ಲಕ್ಷಿಸುತ್ತಿದೆ. ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದೆ. ಆದ್ದರಿಂದ ನಾವೇ ಮುನ್ನುಗುವುದು ತನಿಖೆಗೆ ಚಾಲನೆ ನೀಡುವುದು ಅನಿವಾರ್ಯವಾಗಿದೆ'' ಎಂದು ಗುಡುಗಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com