ಬಿಸಿಲಿನ ಝಳಕ್ಕೆ 13 ನವಿಲು ಸಾವು

ಮಹಾರಾಷ್ಟ್ರ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಬಿಸಿನ ಝಳ ಹೆಚ್ಚುತ್ತಿದೆ...
ನವಿಲು(ಸಂಗ್ರಹ ಚಿತ್ರ)
ನವಿಲು(ಸಂಗ್ರಹ ಚಿತ್ರ)
Updated on

ನಾಸಿಕ್: ಮಹಾರಾಷ್ಟ್ರ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ.

ನಾಶಿಕ್ ಜಿಲ್ಲೆಯ ನಂದಗಾಂವ್ ತಾಲೂಕಿನಲ್ಲಿ ಬಿಸಿನ ಝಳಕ್ಕೆ 13 ನವಿಲುಗಳು ಪ್ರಾಣ ಕಳಕೊಂಡಿವೆ.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಈ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ನವಿಲು ಸೇರಿ ಇತರ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com