ಬಿಸಿಲಿನ ಝಳಕ್ಕೆ 13 ನವಿಲು ಸಾವು

ಮಹಾರಾಷ್ಟ್ರ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಬಿಸಿನ ಝಳ ಹೆಚ್ಚುತ್ತಿದೆ...
ನವಿಲು(ಸಂಗ್ರಹ ಚಿತ್ರ)
ನವಿಲು(ಸಂಗ್ರಹ ಚಿತ್ರ)

ನಾಸಿಕ್: ಮಹಾರಾಷ್ಟ್ರ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ.

ನಾಶಿಕ್ ಜಿಲ್ಲೆಯ ನಂದಗಾಂವ್ ತಾಲೂಕಿನಲ್ಲಿ ಬಿಸಿನ ಝಳಕ್ಕೆ 13 ನವಿಲುಗಳು ಪ್ರಾಣ ಕಳಕೊಂಡಿವೆ.

ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಈ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ನವಿಲು ಸೇರಿ ಇತರ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲು ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com