ನಾಸಿಕ್: ಮಹಾರಾಷ್ಟ್ರ ಸೇರಿದಂತೆ ಪಶ್ಚಿಮ ಮತ್ತು ಉತ್ತರ ಭಾರತದಲ್ಲಿ ಬಿಸಿಲಿನ ಝಳ ಹೆಚ್ಚುತ್ತಿದೆ.
ನಾಶಿಕ್ ಜಿಲ್ಲೆಯ ನಂದಗಾಂವ್ ತಾಲೂಕಿನಲ್ಲಿ ಬಿಸಿನ ಝಳಕ್ಕೆ 13 ನವಿಲುಗಳು ಪ್ರಾಣ ಕಳಕೊಂಡಿವೆ.
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಈ ಅಂಶ ಬೆಳಕಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ನವಿಲು ಸೇರಿ ಇತರ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಲು ನಿರ್ಧರಿಸಿದೆ.
Advertisement