243 ಸೀಟುಗಳನ್ನು ಹೇಗೆ ಹಂಚಿಕೆ ಮಾಡುವುದು ಎಂಬ ಗೊಂದಲದಲ್ಲಿರುವ ಬಿಜೆಪಿಯ 3 ಮಿತ್ರಪಕ್ಷ ಗಳು, ದೆಹಲಿಗೆ ದೌಡಾಯಿಸುತ್ತಿದ್ದಾರೆ. ಆರ್ ಎಲ್ಎಸ್ಪಿ ನಾಯಕ ಉಪೇಂದ್ರ ಕುಶ್ವಾಹ, ಮಾಜಿ ಸಿಎಂ ಜಿತನ್ ರಾಂ ಮಾಂಝಿ, ಎಲ್ ಜೆಪಿ ಮುಖ್ಯಸ್ಥ ಪಾಸ್ವಾನ್ ಗುರುವಾರ ಬಿಜೆಪಿ ನಾಯಕ ಅನಂತ್ಕುಮಾರ್ ನಿವಾಸಕ್ಕೆ ತೆರಳಿ ಸೀಟುಹಂಚಿಕೆ ಬಗ್ಗೆ ಚರ್ಚಿಸಿದ್ದಾರೆ.